ಎಸ್.ಟಿ ಘಟಕದ ರಾಜ್ಯ ಉಪಾಧ್ಯಕ್ಷ ಕೆ.ಪಿ ಪಾಲಯ್ಯ , ಮುಖಂಡ ಯಶವಂತ ಗೌಡ, ಎಸ್.ಎಸ್. ಸಮರ್ಥ ಮಾತನಾಡಿದರು. ಅರಸೀಕೆರೆ ಬ್ಲಾಕ್ ಅಧ್ಯಕ್ಷ ಎಸ್.ಮಂಜುನಾಥ್ ಜಗಳೂರು ಬ್ಲಾಕ್ ಅಧ್ಯಕ್ಷ ಸಂಶೀರ್, ಮುಖಂಡ ತಿಪ್ಪೇಸ್ವಾಮಿ, ಮಹಾಂತೇಶ್ ನಾಯ್ಕ, ಶಿವಕುಮಾರ್ ಸ್ವಾಮಿ, ಮಹೇಶ್ವರಪ್ಪ, ಹನುಮಂತಪ್ಪ, ಪಲ್ಲಗಟ್ಟಿ ಶೇಖರಪ್ಪ, ನಾಗರತ್ನಮ್ಮ, ವಿಜಯ್, ಸಲಾಂ ಸಾಬ್ ಇದ್ದರು.