<p><strong>ಬಳ್ಳಾರಿ:</strong> ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕಕ್ಕೆ 21 ಪದಾಧಿಕಾರಿಗಳನ್ನು ಸೋಮವಾರ ನೇಮಕ ಮಾಡಲಾಗಿದೆ.</p>.<p>ನೂತನ ಪದಾಧಿಕಾರಿಗಳ ನೇಮಕ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಪ್ರಕಟಣೆ ಹೊರಡಿಸಿದ್ದಾರೆ.</p>.<p><strong>ಜಿಲ್ಲಾ ಉಪಾಧ್ಯಕ್ಷರು:</strong> ಜಿ.ಟಿ.ಪಂಪಾಪತಿ, ಕೆ.ಬಿ.ವೆಂಕಟೇಶ, ಹಲುಕುಂದಿ ಮಲ್ಲಿಕಾರ್ಜುನಗೌಡ, ಅಳ್ಳಳ್ಳಿ ವೀರೇಶಗೌಡ, ಪುಷ್ಪಾವತಿ, ದೊಡ್ಡ ಹುಲುಗಪ್ಪ, ಉಡೇವ್ ಸುರೇಶ, ಶ್ರೀನಿವಾಸ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು: ಆರ್.ಸೋಮಶೇಖರಗೌಡ, ಅಡವಿಸ್ವಾಮಿ, ಸುನೀಲ್ ರೆಡ್ಡಿ. ಜಿಲ್ಲಾ ಕಾರ್ಯದರ್ಶಿಗಳು: ರಾಮಾಂಜಿನಿ, ರೇಣುಕಾ, ಮಲ್ಲಿಕಾರ್ಜುನ ಗೌಡ, ರಾಘವೇಂದ್ರ ಚಲುವಾದಿ, ನಾನಾ ಸಾಹೇಬ್ ನಿಕ್ಕಂ, ಜ್ಯೋತಿ ಪ್ರಕಾಶ್, ಎಸ್.ಆರ್.ಶರಣ್ ಕುಮಾರ್, ಹುಂಡೇಕರ್ ರಾಜೇಶ್. ಜಿಲ್ಲಾ ಖಜಾಂಚಿ: ಮಾರುತಿ ಪ್ರಸಾದ್. ಕಾರ್ಯಾಲಯ ಕಾರ್ಯದರ್ಶಿ: ಕೆ.ರವಿಕುಮಾರ್ ಆಯ್ಕೆಯಾಗಿದ್ದಾರೆ.</p>.<p><strong>ಮೋರ್ಚಾ ಅಧ್ಯಕ್ಷರು:</strong> ಮಹಿಳಾ ಮೋರ್ಚಾ: ಹಂಪಿ ರಮಣ, ಎಸ್.ಟಿ. ಮೋರ್ಚಾ: ಧರಪ್ಪ ನಾಯಕ, ಎಸ್.ಸಿ. ಮೋರ್ಚಾ: ಹನುಮಂತಪ್ಪ, ರೈತ ಮೋರ್ಚಾ: ಇಬ್ರಾಹಿಂಪುರ ವೀರನಗೌಡ, ಅಲ್ಪಸಂಖ್ಯಾತ ಮೋರ್ಚಾ: ಅಲ್ಲಾ ಬಕಾಶ್, ಓಬಿಸಿ ಮೋರ್ಚಾ: ತಿರುಮಲ ಅವನ್ನು ನೇಮಕ ಮಾಡಲಾಗಿದೆ.</p>.<div><blockquote>ಕೋರ್ ಕಮಿಟಿ ಎದುರು ಚರ್ಚಿಸಿಯೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಕ್ಷಕ್ಕೆ ದುಡಿದವರನ್ನೇ ಆಯ್ಕೆ ಮಾಡಲಾಗಿದೆ. ಕೆಲವರಿಗೆ ಅಸಮಾಧಾನವಿರಬಹುದು. ಆದರೆ ನೇಮಕ ನ್ಯಾಯೋಚಿತವಾಗಿ ನಡೆದಿದೆ </blockquote><span class="attribution">ಅನಿಲ್ ಕುಮಾರ್ ಮೋಕಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ</span></div>.<p><strong>ಕೆಆರ್ಪಿಪಿಯವರಿಗೆ ಮನ್ನಣೆ: ಆರೋಪ</strong> </p><p>ಹೊಸ ಪದಾಧಿಕಾರಿಗಳ ನೇಮಕದ ಬಗ್ಗೆ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ ಮನೆ ಮಾಡಿದೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ಕೆಆರ್ಪಿಪಿಯಿಂದ ಬಂದವರಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕಕ್ಕೆ 21 ಪದಾಧಿಕಾರಿಗಳನ್ನು ಸೋಮವಾರ ನೇಮಕ ಮಾಡಲಾಗಿದೆ.</p>.<p>ನೂತನ ಪದಾಧಿಕಾರಿಗಳ ನೇಮಕ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಪ್ರಕಟಣೆ ಹೊರಡಿಸಿದ್ದಾರೆ.</p>.<p><strong>ಜಿಲ್ಲಾ ಉಪಾಧ್ಯಕ್ಷರು:</strong> ಜಿ.ಟಿ.ಪಂಪಾಪತಿ, ಕೆ.ಬಿ.ವೆಂಕಟೇಶ, ಹಲುಕುಂದಿ ಮಲ್ಲಿಕಾರ್ಜುನಗೌಡ, ಅಳ್ಳಳ್ಳಿ ವೀರೇಶಗೌಡ, ಪುಷ್ಪಾವತಿ, ದೊಡ್ಡ ಹುಲುಗಪ್ಪ, ಉಡೇವ್ ಸುರೇಶ, ಶ್ರೀನಿವಾಸ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು: ಆರ್.ಸೋಮಶೇಖರಗೌಡ, ಅಡವಿಸ್ವಾಮಿ, ಸುನೀಲ್ ರೆಡ್ಡಿ. ಜಿಲ್ಲಾ ಕಾರ್ಯದರ್ಶಿಗಳು: ರಾಮಾಂಜಿನಿ, ರೇಣುಕಾ, ಮಲ್ಲಿಕಾರ್ಜುನ ಗೌಡ, ರಾಘವೇಂದ್ರ ಚಲುವಾದಿ, ನಾನಾ ಸಾಹೇಬ್ ನಿಕ್ಕಂ, ಜ್ಯೋತಿ ಪ್ರಕಾಶ್, ಎಸ್.ಆರ್.ಶರಣ್ ಕುಮಾರ್, ಹುಂಡೇಕರ್ ರಾಜೇಶ್. ಜಿಲ್ಲಾ ಖಜಾಂಚಿ: ಮಾರುತಿ ಪ್ರಸಾದ್. ಕಾರ್ಯಾಲಯ ಕಾರ್ಯದರ್ಶಿ: ಕೆ.ರವಿಕುಮಾರ್ ಆಯ್ಕೆಯಾಗಿದ್ದಾರೆ.</p>.<p><strong>ಮೋರ್ಚಾ ಅಧ್ಯಕ್ಷರು:</strong> ಮಹಿಳಾ ಮೋರ್ಚಾ: ಹಂಪಿ ರಮಣ, ಎಸ್.ಟಿ. ಮೋರ್ಚಾ: ಧರಪ್ಪ ನಾಯಕ, ಎಸ್.ಸಿ. ಮೋರ್ಚಾ: ಹನುಮಂತಪ್ಪ, ರೈತ ಮೋರ್ಚಾ: ಇಬ್ರಾಹಿಂಪುರ ವೀರನಗೌಡ, ಅಲ್ಪಸಂಖ್ಯಾತ ಮೋರ್ಚಾ: ಅಲ್ಲಾ ಬಕಾಶ್, ಓಬಿಸಿ ಮೋರ್ಚಾ: ತಿರುಮಲ ಅವನ್ನು ನೇಮಕ ಮಾಡಲಾಗಿದೆ.</p>.<div><blockquote>ಕೋರ್ ಕಮಿಟಿ ಎದುರು ಚರ್ಚಿಸಿಯೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಕ್ಷಕ್ಕೆ ದುಡಿದವರನ್ನೇ ಆಯ್ಕೆ ಮಾಡಲಾಗಿದೆ. ಕೆಲವರಿಗೆ ಅಸಮಾಧಾನವಿರಬಹುದು. ಆದರೆ ನೇಮಕ ನ್ಯಾಯೋಚಿತವಾಗಿ ನಡೆದಿದೆ </blockquote><span class="attribution">ಅನಿಲ್ ಕುಮಾರ್ ಮೋಕಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ</span></div>.<p><strong>ಕೆಆರ್ಪಿಪಿಯವರಿಗೆ ಮನ್ನಣೆ: ಆರೋಪ</strong> </p><p>ಹೊಸ ಪದಾಧಿಕಾರಿಗಳ ನೇಮಕದ ಬಗ್ಗೆ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ ಮನೆ ಮಾಡಿದೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ಕೆಆರ್ಪಿಪಿಯಿಂದ ಬಂದವರಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>