ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಘರ್ಷಣೆ | ಸತ್ಯ ಶೋಧನಾ ಸಮಿತಿಯಿಂದ ಪರಿಶೀಲನೆ: ಬಳ್ಳಾರಿಗೆ ರೇವಣ್ಣ ನೇತೃತ್ವದ ತಂಡ

Published : 4 ಜನವರಿ 2026, 2:47 IST
Last Updated : 4 ಜನವರಿ 2026, 2:47 IST
ಫಾಲೋ ಮಾಡಿ
Comments
ಬಳ್ಳಾರಿ ಗಲಭೆ  ಪ್ರಕರಣ ತೀವ್ರ ಬೇಸರ ತಂದಿದೆ. ಬಳ್ಳಾರಿ ಜನರ ಕ್ಷಮೆ ಕೋರುತ್ತೇನೆ. ಸಂವಿಧಾನ ರಚನೆ ಮಾಡುವ ನಾವು ಅದನ್ನು ಪಾಲನೆ ಮಾಡಬೇಕು. ಜನಾರ್ದನ ರೆಡ್ಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯಬಾರದಿತ್ತು. ಮುಖ್ಯಮಂತ್ರಿಯೂ ಬೇಸರರಾಗಿದ್ದಾರೆ. ಖಂಡಿತ ಕಾನೂನು ಕ್ರಮ ಜರುಗಲಿದೆ 
– ಇ ತುಕಾರಾಂ ಬಳ್ಳಾರಿ ಸಂಸದ
ADVERTISEMENT
ADVERTISEMENT
ADVERTISEMENT