ಈಚೆಗೆ ಕುಲಸಚಿವ (ಆಡಳಿತ), ಕೆಎಎಸ್ ಅಧಿಕಾರಿ ಎಸ್.ಎನ್. ರುದ್ರೇಶ್ ಅವರೊಂದಿಗೆ ‘ಮುಸುಕಿನ ಗುದ್ದಾಟ‘ ನಡೆಸಿ ಅವರಿಂದ ಕೆಲವೊಂದು ಅಧಿಕಾರ ಕಸಿದುಕೊಂಡು, ಪುನಃ ಹಿಂತಿರುಗಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದ ಪ್ರಭಾರ ಕುಲಪತಿ ಈಗ ಕುಲಸಚಿವ (ಮೌಲ್ಯಮಾಪನ) ರಮೇಶ್ ಓಲೇಕಾರ ಅವರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.