ತಾಲ್ಲೂಕು ಕೃಷಿಕ ಸಮಾಜದ ಅದ್ಯಕ್ಷ ಎಂ.ಜಿ.ಸಿದ್ದನಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಂದಿ ಜಂಬಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ, ಸದಸ್ಯರಾದ ಕೆ.ಸಿದ್ದಪ್ಪ, ನೇತ್ರಾವತಿ, ಎರ್ರಿಸ್ವಾಮಿ, ರೈತ ಸಂಘದ ರಾಜ್ಯ ಕಾರ್ಯದರ್ಶಿ ದೇವಮನೆ ಮಹೇಶ, ಎಫ್ಪಿಒ ಆರ್.ಕೆ.ನಾಗರಾಜ, ಹನುಮಂತಪ್ಪ, ಸಹಾಯಕ ಕೃಷಿ ಅಧಿಕಾರಿ ಗುರುಬಸವರಾಜ ಚಿಲಗೋಡು, ತಾಂತ್ರಿಕ ಅಧಿಕಾರ್ ಶ್ರವಣ್ ಕುಮಾರ್ ಪಾಲ್ಗೊಂಡಿದ್ದರು.