ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಬಿ. ಶಿವಾನಂದ, ತಾಲ್ಲೂಕು ಅಧ್ಯಕ್ಷ ಕೊಟ್ರಗೌಡ, ಉಪಾಧ್ಯಕ್ಷೆ ಎಚ್. ಇಂದಿರಾ, ಕಾರ್ಯಾದರ್ಶಿ ಟಿ.ಎಚ್.ಎಂ. ಶೇಖರಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ವಿ. ಸಿದ್ದಾರಾಧ್ಯ, ಬಾಸ್ಕರ್ ನಾಯ್ಕ್, ಎಸ್.ವೆಂಕಟೇಶ್, ಶಶಿಧರ, ಪಿ.ವಿ. ಕೊತ್ಲಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಪಾಲ್ಗೊಂಡಿದ್ದರು.