‘ಹಜ್ ಯಾತ್ರೆ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು, ತುರ್ತು ಪರಿಸ್ಥಿತಿಯಲ್ಲಿ ಯಾರನ್ನೂ ಸಂಪರ್ಕಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ತಿಳಿವಳಿಕೆ ಮೂಡಿಸಲಾಗುವುದು’ ಎಂದು ಹೇಳಿದರು. ಸಭೆಯಲ್ಲಿ ಬಿ.ಕಾಂ. ಮಾಬುಸಾಬ್, ಖದೀರ್ಸಾಬ್, ಅನ್ಸರ್ ಬಾಷಾ, ಬಿ. ಬಾಷಾ, ದಾದಾಪೀರ್ ಬಾವಾ, ಫಹೀಮ್ ಬಾಷಾ, ಫೈರೋಜ್, ಫಜಲ್ ಅಲಿ, ಮೊಹಮ್ಮದ್ ಗೌಸ್, ಮೊಹಮ್ಮದ್ ರಿಯಾಜ್, ಅಮೀರ್, ತಬರೇಜ್, ಮುಶೀರ್, ಡಾ. ಹಬೀಬುಲ್ಲಾ, ಅಬುಲ್ ಕಲಾಂ, ಯಾಯಾ ಪಾಶಾ, ಅಕ್ರಂ ಪಾಲ್ಗೊಂಡಿದ್ದರು.