ಸುಮಾರು ಮೂರು ನಿಮಿಷ ಮಾತ್ರ ಅನೌಪಚಾರಿಕವಾಗಿಯಷ್ಟೇ ಮಾತನಾಡಿದ ಅವರು, 'ಹದಿನೈದು ದಿನದಲ್ಲಿ ಮಾವನವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವೆ. ನನ್ನ ತಂದೆ- ತಾಯಿಯವರ ಸ್ಮರಣೆಯಲ್ಲಿ ಸ್ಥಾಪಿಸಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮಕ್ಕೆ ಭೇಟಿ ನೀಡುವೆ.ಬಳ್ಳಾರಿಯಲ್ಲಿರುವ ಒಡನಾಡಿಗಳನ್ನು ಭೇಟಿ ಮಾಡುವೆ' ಎಂದರು.