ಮಂಗಳವಾರ, 9 ಡಿಸೆಂಬರ್ 2025
×
ADVERTISEMENT
ADVERTISEMENT

ಹರಪನಹಳ್ಳಿ | 50 ದಿನವಾದರೂ ಬಿಡುಗಡೆಯಾಗದ ಹಾಲಿನ ಹಣ: ಹೈನುಗಾರರಿಗೆ ಸಂಕಷ್ಟ

Published : 9 ಡಿಸೆಂಬರ್ 2025, 4:58 IST
Last Updated : 9 ಡಿಸೆಂಬರ್ 2025, 4:58 IST
ಫಾಲೋ ಮಾಡಿ
Comments
ಹರಪನಹಳ್ಳಿ ತಾಲ್ಲೂಕಿನಿಂದ ಪ್ರತಿನಿತ್ಯ 35 ಇರಂದ 37 ಸಾವಿರ ತನಕ ಹಾಲು ಮಾರಾಟ ಆಗುತ್ತದೆ. ಬಾಕಿ ಇರುವ ಹಣ ಪಾವತಿಗೆ ಕ್ರಮ ವಹಿಸಲಾಗಿದೆ.
ಪರಮೇಶ್ವರಪ್ಪ, ತಾಲ್ಲೂಕು ವಿಸ್ತರಣಾಧಿಕಾರಿ, ರಾಬಕೊವಿ
ರಾಬಕೊವಿ ನಷ್ಟದಲ್ಲಿರುವ ಕಾರಣ ಹಾಲು ಖರೀದಿಸಿದ ಹಣ ಪಾವತಿಗೆ ವಿಳಂಬ ಆಗಿದೆ, ಹಾಗಾಗಿ ಸರ್ಕಾರ ಮದ್ಯ ಪ್ರವೇಶಿಸಿ ಬಾಕಿಯಿರುವ ಹಣ ಪಾವತಿಸಬೇಕು, ರೈತರ ನೆರವಿಗಿರುವ ರಾಬಕೊವಿ ಸಂಸ್ಥೆ ಉಳಿಸಬೇಕು. ನಿರ್ಲಕ್ಷಿಸಿದರೆ ಹಾಲು ಉತ್ಪಾದಕ ರೈತರು ಒಟ್ಟುಗೂಡಿ ಪ್ರತಿಭಟಿಸಲಾಗುವುದು.
ಗುಡಿಹಳ್ಳಿ ಹಾಲೇಶ್‌, ಜಿಲ್ಲಾಧ್ಯಕ್ಷರು, ಅಖಿಲ ಭಾರತ ಕಿಸಾನ್‌ ಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT