ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಮಹಾಪೌರರ ಮೇಲೆ ಮಹಾ ನಿರೀಕ್ಷೆ

ಬಳ್ಳಾರಿ ನಗರವನ್ನು ಕಾಡುತ್ತಿವೆ ಹಲವು ಸಮಸ್ಯೆಗಳು: ಪರಿಹಾರ ಬಯಸಿದ್ದಾರೆ ಪುರದ ಜನತೆ
Published : 26 ಜೂನ್ 2024, 4:36 IST
Last Updated : 26 ಜೂನ್ 2024, 4:36 IST
ಫಾಲೋ ಮಾಡಿ
Comments
ದೇಶದ ಪಾಲಿಕೆಗಳ ಪೈಕಿ ಬಳ್ಳಾರಿ ಪಾಲಿಕೆಗೆ 97ನೇ ಸ್ಥಾನವಿದೆ. ನಮ್ಮ ನಗರದ ಸ್ಥಾನವನ್ನು ಮೇಲೇರಿಸಲು ಮೇಯರ್‌ ಯೋಜನೆ ಹಾಕಿಕೊಳ್ಳಬೇಕು. ಸಾರ್ವಜನಿಕರ ಸಭೆಗಳನ್ನು ಕರೆದು ಜನರ ಸಮಸ್ಯೆ ಆಲಿಸಬೇಕು. ರಸ್ತೆಗಳು ವೈಟ್‌ ಟಾಪಿಂಗ್‌ ಆಗಬೇಕು.
ರೇಕಲ ವೆಂಕಟರೆಡ್ಡಿ, ಬಳ್ಳಾರಿ ನಗರ ನಿವಾಸಿ
ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೊಳಗಲ್‌ನಲ್ಲಿ ಕೆರೆಯಾಗಬೇಕು. ಸಂಗಂ ವೃತ್ತದಿಂದ ರೂಪನಗುಡಿ ಬೈಪಾಸ್‌ ವರೆಗೆ ರಸ್ತೆ ವಿಸ್ತರಣೆ ಆಗಬೇಕು. ಡ್ರೈನೇಜ್‌ ತುಂಬಾ ಹದಗೆಟ್ಟಿದೆ. ಕಸ ವಿಲೇವರಿ ಸರಿಯಾಗಿ ಆಗುತ್ತಿಲ್ಲ. 
ಮೇಕಲ ಈಶ್ವರ ರೆಡ್ಡಿ, ಸಾಮಾಜಿಕ ಕಾರ್ಯಕರ್ತ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT