ದೇಶದ ಪಾಲಿಕೆಗಳ ಪೈಕಿ ಬಳ್ಳಾರಿ ಪಾಲಿಕೆಗೆ 97ನೇ ಸ್ಥಾನವಿದೆ. ನಮ್ಮ ನಗರದ ಸ್ಥಾನವನ್ನು ಮೇಲೇರಿಸಲು ಮೇಯರ್ ಯೋಜನೆ ಹಾಕಿಕೊಳ್ಳಬೇಕು. ಸಾರ್ವಜನಿಕರ ಸಭೆಗಳನ್ನು ಕರೆದು ಜನರ ಸಮಸ್ಯೆ ಆಲಿಸಬೇಕು. ರಸ್ತೆಗಳು ವೈಟ್ ಟಾಪಿಂಗ್ ಆಗಬೇಕು.
ರೇಕಲ ವೆಂಕಟರೆಡ್ಡಿ, ಬಳ್ಳಾರಿ ನಗರ ನಿವಾಸಿ
ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೊಳಗಲ್ನಲ್ಲಿ ಕೆರೆಯಾಗಬೇಕು. ಸಂಗಂ ವೃತ್ತದಿಂದ ರೂಪನಗುಡಿ ಬೈಪಾಸ್ ವರೆಗೆ ರಸ್ತೆ ವಿಸ್ತರಣೆ ಆಗಬೇಕು. ಡ್ರೈನೇಜ್ ತುಂಬಾ ಹದಗೆಟ್ಟಿದೆ. ಕಸ ವಿಲೇವರಿ ಸರಿಯಾಗಿ ಆಗುತ್ತಿಲ್ಲ.