ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎನ್. ಚಾಮರಾಜೇಂದ್ರ ಗೌಡ, ಹೊಂಬಾಳೆ ಕೊಟ್ರೇಶ್, ವಿಶ್ವನಾಥ್ ಗೌಡ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿ ಎಂ ಕೊಚಲಿ, ಮಂಜುನಾಥ್ ಕರಿಬಸಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಿಜಗುಣ, ಅಶೋಕ್, ರವೀಂದ್ರ, ಕಾರ್ಮಿಕ ಸಂಘಟನೆಯ ಅಧ್ಯಕ್ಷ ಟಿ.ಶಿವರುದ್ರಪ್ಪ, ಎಂ ಶೇಖರಪ್ಪ, ತಾಲ್ಲೂಕು ಪಂಚಾಯಿತಿಮಾಜಿ ಸದಸ್ಯ ಸಿದ್ದಲಿಂಗಪ್ಪ, ಗಚ್ಚಿನ ಕೊಟ್ರಪ್ಪ ಇದ್ದರು.