ದಟ್ಟ ಕಾಡಿನಲ್ಲಿ ಹೊಸ ಗಣಿಗೆ ಅನುಮತಿ ನೀಡಬಾರದು ಎಂದು 2016ರಲ್ಲಿ ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಶಿಫಾರಸು ಮಾಡಲಾಗಿದೆ
ಬಸವರಾಜ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ ವಿಭಾಗ
ಹವಾಮಾನ ಬದಲಾವಣೆ ಪ್ರಕೃತಿ ವಿಕೋಪ ಬೆಟ್ಟಗಳ ಕುಸಿತದಂಥ ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ
ಟಿ.ಎಂ.ಶಿವಕುಮಾರ್ ಜನಸಂಗ್ರಾಮ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ