ಬುಧವಾರ, 18 ಫೆಬ್ರುವರಿ 2026
×
ADVERTISEMENT
ADVERTISEMENT

ಬಳ್ಳಾರಿ | ಭೂ ಪರಿವರ್ತನೆ ಒಪ್ಪದಿರಲು ಶಿಫಾರಸು: ವಿಐಎಸ್‌ಎಲ್‌ ಗಣಿಗೆ ವಿರೋಧ

30ಸಾವಿರ ಮರಗಳ ಕಡಿತಲೆ ಸಾಧ್ಯತೆ
Published : 17 ಫೆಬ್ರುವರಿ 2026, 23:30 IST
Last Updated : 17 ಫೆಬ್ರುವರಿ 2026, 23:30 IST
ಫಾಲೋ ಮಾಡಿ
Comments
ದಟ್ಟ ಕಾಡಿನಲ್ಲಿ ಹೊಸ ಗಣಿಗೆ ಅನುಮತಿ ನೀಡಬಾರದು ಎಂದು 2016ರಲ್ಲಿ ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಶಿಫಾರಸು ಮಾಡಲಾಗಿದೆ 
ಬಸವರಾಜ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ ವಿಭಾಗ
ಹವಾಮಾನ ಬದಲಾವಣೆ ಪ್ರಕೃತಿ ವಿಕೋಪ ಬೆಟ್ಟಗಳ ಕುಸಿತದಂಥ ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ
ಟಿ.ಎಂ.ಶಿವಕುಮಾರ್ ಜನಸಂಗ್ರಾಮ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT