ಅಧ್ಯಕ್ಷತೆಯನ್ನು ಟಿಎಪಿಎಂಸಿಎಸ್ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ ವಹಿಸಿದ್ದರು. ನಿರ್ದೇಶಕರಾದ ಆನಂದ್, ಕೆ.ಸಿ.ಲಕ್ಷ್ಮೀನಾರಾಯಣ್, ಎಂ.ಗೋವಿಂದ
ರಾಜ್, ಮಾರೇಗೌಡ, ಜವಾಜಿ ಸೀತಾರಾಂ, ನಗರಸಭೆ ಸದಸ್ಯ ವಿ.ಎಸ್.ರವಿಕುಮಾರ್, ಭೂ ನ್ಯಾಯ ಮಂಡಲಿ ಸದಸ್ಯೆ ಜಯಲಕ್ಷ್ಮಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚೆಂಚೇಗೌಡ, ಎಂಪಿಸಿಎಸ್ ಅಧ್ಯಕ್ಷ ಶ್ರೀನಿವಾಸ್ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಎಸ್.ಸುರೇಶ್, ಅಶೋಕ್, ರಾಮಚಂದ್ರ, ರಾಜಗೋಪಾಲ್, ಟಿಎಪಿಎಂಸಿಎಸ್ ಕಾರ್ಯದರ್ಶಿ ಎನ್.ವೆಂಕಟರಾಂ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್, ಮುಖಂಡರಾದ ವೆಂಕಟೇಶ್, ಹರೀಶ್ ಇದ್ದರು.