ದೇವನಹಳ್ಳಿ:ದ್ವಿಚಕ್ರವಾಹನವೊಂದರಲ್ಲಿ ದೇವನಹಳ್ಳಿ ರಾಣಿ ಸರ್ಕಲ್ನಿಂದ ಆವತಿಯವರೆಗೂ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನ ಸವಾರನ ವರ್ತನೆಯಿಂದ ಬೇಸತ್ತಿದ್ದ ಕಾರು ಚಾಲಕರೊಬ್ಬರು, ಸವಾರನನ್ನು ಅಡ್ಡಗಟ್ಟಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.