ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಪುಟ್ಟಬಸವರಾಜು, ಶ್ರೀಕೋಡಿ ಮಲ್ಲೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿದ್ದಪ್ಪ, ಪ್ರಗತಿಪರ ರೈತ ಕೆಸ್ತೂರು ಚನ್ನರಾಮಣ್ಣ, ರೆಸಿ ಫಾಮಾ ಮಾನವ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಶ್ರೀಕೋಡಿ ಮಲ್ಲೇಶ್ವರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎಸ್. ನಂಜುಡಾರಾಧ್ಯ, ಖಜಾಂಚಿ ಕೆಂಪಲಿಂಗಣ್ಣ, ಗ್ರಾಮಸ್ಥರಾದ ಸುಬ್ರಹ್ಮಣ್ಯ, ರಾಮಕೃಷ್ಣಪ್ಪ, ಸಿದ್ದಗಂಗಯ್ಯ, ರಾಮಣ್ಣ, ನಂಜಪ್ಪ, ಹನುಮಂತರಾಜು, ರಾಮಾಂಜಿನಯ್ಯ, ಜಯರಾಮಯ್ಯ, ಗೋಪಾಲಕೃಷ್ಣಶೆಟ್ಟಿ, ಮುಖ್ಯಶಿಕ್ಷಕ ಸುದರ್ಶನ್ಬಾಬು, ಸಿದ್ದರಾಮಪ್ಪ ಹಾಜರಿದ್ದರು.