ವೀರಶೈವ ಲಿಂಗಾಯತ ಸಮಾಜ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಮಠಾಧೀಶರು ಬರಿ ಸಂದೇಶ ನೀಡುವುದಷ್ಟೇ ಕಾಯಕವಲ್ಲ ಎಂಬುದನ್ನು ಅರಿತುಕೊಂಡ ಶ್ರೀಗಳು ಹಳ್ಳಿಗಳಿಗೆ ಸುತ್ತಿ ಮಠಕ್ಕಾಗಿ, ಮಕ್ಕಳಿಗೆ ಅನ್ನಕ್ಕಾಗಿ ಧಾನ್ಯಗಳನ್ನು ನೀಡಿ, ನಿಮ್ಮ ಮಕ್ಕಳನ್ನು ಮಠಕ್ಕೆ ಸೇರಿಸಿ ಶಿಕ್ಷಣ ಪಡೆಯಲಿ ಎಂದು ಶಿಕ್ಷಣದ ಜಾಗೃತಿಯನ್ನು ಮೂಡಿಸುತ್ತಿದ್ದರು ಎಂದು ಹೇಳಿದರು.