ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರೂಪಾ ಮರಿಯಪ್ಪ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕಾಂತಮ್ಮ, ರಾಜ್ಯ ಕೃಷಿ ಅರಣ್ಯ ಉಪ ಅಭಿಯೋಜನೆಯ ಸಲಹೆಗಾರ ಚಂದ್ರಪ್ರಭ, ಭಾರತೀಯ ಮರ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ವಿ.ಪಿ.ಸೋಮಶೇಖರ್, ಭಾರತೀಯ ಮರ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾದ ಡಾ.ಕೆ.ಟಿ.ಚಂದ್ರಶೇಖರ್, ಜಿ.ರವಿಕುಮಾರ್ ಇದ್ದರು.