ಬಿಜೆಪಿ ತಾಲ್ಲೂಕು ವಕ್ತಾರ ನಾಗರಾಜು ಅವರು ನೀಡಿರುವ ಆಕ್ಷಾಂಕಿಗಳ ಪಟ್ಟಿಯಂತೆ ‘ಎ’ ತರಗತಿಯಿಂದ ವೇಣುಕುಮಾರ್, ಜೆ.ವೈ.ಮಲ್ಲಪ್ಪ, ಶ್ರೀನಿವಾಸ್. ‘ಬಿ’ ತಗತಿಯ ಸಾಮಾನ್ಯ ಸ್ಥಾನಕ್ಕೆ ಟಿ.ವಿ.ಲಕ್ಷ್ಮೀನಾರಾಯಣ್, ಬಿ.ಸಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣಶೆಟ್ಟಿ, ಮಹಿಳಾ ಮೀಸಲು ಸ್ಥಾನಕ್ಕೆ ತುಂಗಭದ್ರಾ ಆರ್.ಚಿದಾನಂದ, ಉಮಾದೇವಿ ಆಲಹಳ್ಳಿ ಬಿಸಿಎಂ ‘ಎ’ ಮೀಸಲು ಸ್ಥಾನಕ್ಕೆ ಪ್ರಕಾಶ್ಕುಮಾರ್, ಚಂದ್ರಶೇಖರ್ ಆಲಹಳ್ಳಿ, ಟಿ.ಜಿ.ಮಂಜುನಾಥ್, ಬಿಸಿಎಂ ‘ಬಿ’ ಮೀಸಲು ಸ್ಥಾನಕ್ಕೆ ಆನಂದ್ಕುಮಾರ್, ಎಸ್ಸಿ ಮೀಸಲು ಸ್ಥಾನಕ್ಕೆ ಗೋಪಾಲ್ನಾಯಕ್, ಎಸ್ಟಿ ಮೀಸಲು ಸ್ಥಾನಕ್ಕೆ ಪ್ರೇಮ್ಕುಮಾರ್.