ಈ ಬಗ್ಗೆ ಮಾಹಿತಿ ನೀಡಿರುವ ಭಕ್ತರಹಳ್ಳಿ ಗ್ರಾಮದ ರೈತ ಬಿ.ಸಿ.ನಾರಾಯಣಸ್ವಾಮಿ, ನೀರಾವರಿ ಸೌಲಭ್ಯ ಹೊಂದಿರುವ ರೈತರು ₹5ಲಕ್ಷ ಠೇವಣಿ ನೀಡಿದರೆ ಸುಮಾರು 50 ಅಡಿಯಷ್ಟು ವಿಸ್ತೀರ್ಣದ ಎರಡು ನೀರು ಸಂಗ್ರಹದ ತೊಟ್ಟಿಗಳನ್ನು ನಿರ್ಮಿಸಿ, ಈ ತೊಟ್ಟಿಗಳಲ್ಲಿ ಮೀನು ಸಾಕಣೆ ಮಾಡಲು 30 ಸಾವಿರ ಮೀನು ಮರಿಗಳನ್ನು ಹಣ ಪಡದವರೇ ನೀಡಿದ್ದರು.