ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಶೆಟ್ಟಿಗೆರೆ ಎಂ.ರಾಜಣ್ಣ, ಯಾದವ ಸಂಘದ ತಾಲ್ಲೂಕು ಉಪಾಧ್ಯಕ್ಷ ಜಿಂಕಲಾ ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಬಿ.ಎಲ.ಶ್ರೀಧರ್ ಮೂರ್ತಿ, ಸಹಕಾರ್ಯದರ್ಶಿ ಆನಂದ, ಸಂಘಟನಾ
ಕಾರ್ಯದರ್ಶಿ ಎನ.ವೆಂಕಟೇಶ, ಪುರ
ಸಭಾ ಸದಸ್ಯ ಬಾಂಬೆ ನಾರಾಯಣ
ಸ್ವಾಮಿ, ಮಾಜಿ ಪುರಸಭಾ ಸ್ಥಾಯಿ ಸಮಿತಿ ಅದ್ಯಕ್ಷ ವಿ.ಗೋಪಾಲ, ಮಾಜಿ ಪುರ
ಸಭಾ ಸದಸ್ಯ ಸೋಮಣ್ಣ, ಯುವಕಾಂಗ್ರೆಸ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖಂಡ
ರಾದ ಎಂ.ಆನಂದ್, ಸುಮಂತ ಇದ್ದರು.