‘ಜನರಿಂದ ಹಣ ಸಂಗ್ರಹಿಸುವ ರಸ್ತೆಯಲ್ಲೇ ಇಷ್ಟೊಂದು ಕಳಪೆ ಕೆಲಸ ಮಾಡಿದರೆ ಜನರಲ್ಲಿ ಸರ್ಕಾರಿ ಎಂಜಿನಿಯರ್ಗಳ ಬಗ್ಗೆ ಎಷ್ಟರಮಟ್ಟಿಗೆ ನಂಬಿಕೆ ಮೂಡಲು ಸಾಧ್ಯ. ಮೇಲ್ಸೇತುವೆ ಜನರ ಬಳಕೆಗೆ ಉದ್ಘಾಟನೆಯಾಗಿ ಇನ್ನೂ ಒಂಬತ್ತು ತಿಂಗಳು ಸಹ ಕಳೆದಿಲ್ಲ. ಈಗಲೇ ಮಣ್ಣು ಕುಸಿದರೆ ಮುಂದಿನ ದಿನಗಳಲ್ಲಿ ಈ ಸೇತುವೆ ಮೇಲೆ ಯಾವ ನಂಬಿಕೆಯ ಮೇಲೆ ವಾಹನಗಳಲ್ಲಿ ಚಲಿಸುವುದು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.