ಸಮೀಪದಲ್ಲೇ ತಿಂಡು ತಿನಿಸುಗಳ ಮಳಿಗೆ ತೆರೆಯುವುದನ್ನು ಈ ಬಾರಿ ನಿಷೇಧಿಸಲಾಗಿದೆ. ಶಿಬಿರಕ್ಕೆ ಬಂದಿರುವ ಮಕ್ಕಳು ಅಂಗಡಿಯಲ್ಲಿನ ವಿವಿಧ ಕುರುಕಲು ತಿನಿಸುಗಳನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ ನಾವೇ ಈ ಬಾರಿ ಮಕ್ಕಳಿಗೆ ಊಟಕ್ಕೂ ಮುನ್ನ ಸೀಬೆ, ಬಾಳೆ ಹೀಗೆ ಸ್ಥಳೀಯವಾಗಿ ಬೆಳೆಯುವ ವಿವಿಧ ಹಣ್ಣುಗಳನ್ನು ನೀಡುತಿದ್ದೇವೆ ಎನ್ನುತ್ತಾರೆ ಆಯೋಜಕರು.