‘ದೇವನಹಳ್ಳಿಯಲ್ಲಿನ ಕ್ರೀಡಾಂಗಣಕ್ಕೆ ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆ ಮಾಡಲಾದ ಬಸ್, ಕಾರು, ಜೀಪ್, ಖಾಸಗಿ ಶಾಲಾ ಬಸ್ಗಳನ್ನು ಬಿಟ್ಟ ಪರಿಣಾಮ ಬಿದ್ದ ಮಳೆಯಲ್ಲಿ ಅಡ್ಡಾದಿಡ್ಡಿ ತಿರುವು ಪಡೆದ ವಾಹನಗಳಿಂದ ಟ್ರ್ಯಾಕ್ ಸಂಪುರ್ಣ ಹಾಳಾಗಿದೆ. ಇದರ ಜವಾಬ್ದಾರಿ ಹೊರುವವರು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.