ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್, ವಾಣಿಜ್ಯೋದ್ಯಮಿ ಎಸ್.ಪ್ರಕಾಶ್, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್, ಖ್ಯಾತ ಪ್ರಸೂತಿ ತಜ್ಞ ಡಾ.ಚೌಡಪ್ಪ, ಶಿಬಿರದ ಪ್ರಾಯೋಜಕರಾದ ಜಿ.ಡಿ.ಲಕ್ಷ್ಮೀನಾರಾಯಣ್, ಜಿ.ಡಿ.ಜಯಶಂಕರ್, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ರಾಜಪ್ಪ, ಉದ್ಯಮಿ ರವಿಕುಮಾರ್, ಸಂಘಟಕರಾದ ಕೆ.ಕೆ.ವೆಂಕಟೇಶ್, ಎಚ್.ಪ್ರಕಾಶ್ರಾವ್, ದೇವರಾಜು, ಮುನಿರಾಜು ಇದ್ದರು.