ಶಿಬಿರದಲ್ಲಿ ಆರ್ಬಿಎಸ್ಕೆ ತಂಡ, ಎಂವಿಜೆ ಆಸ್ಪತ್ರೆ ಮಕ್ಕಳ ತಜ್ಞ ವೈದ್ಯರು, ತಾಲ್ಲೂಕು ಅರೋಗ್ಯ ಅಧಿಕಾರಿ ಡಾ.ಸತೀಶ್, ಶಿಬಿರದ ಮೇಲುಸ್ತುವಾರಿ ಅಧಿಕಾರಿ ಡಾ.ಭಾಸ್ಕರ್ ರೆಡ್ಡಿ, ಎಂವಿಜೆ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಮೋದ್, ಹಿರಿಯ ಅರೋಗ್ಯ ನಿರೀಕ್ಷಕ ಗುರುರಾಜ್, ಆಶಾ ಮೇಲ್ವಿಚಾರಕಿ ಮಹಾದೇವಿ, ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿ ಲತಾ
ಹಾಜರಿದ್ದರು.