ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಕಾಂತರಾಜ್, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗ ಘಟಕ ಉಪಾಧ್ಯಕ್ಷ ಸಿ.ಜಗನ್ನಾಥ್, ಪುರಸಭೆ ಸದಸ್ಯರಾದ ರವೀಂದ್ರ, ಎನ್.ರಘು, ಎನ್.ನಾರಾಯಣಸ್ವಾಮಿ, ಪುಷ್ಪಲತಾ, ಮುಖಂಡರಾದ ಆರ್.ನಾರಾಯಣಸ್ವಾಮಿ, ವಿ.ಗೋಪಾಲಕೃಷ್ಣ, ಭೈರೇಗೌಡ, ಆರ್.ವಿಜಯಕುಮಾರ್, ಮುಖ್ಯ ಶಿಕ್ಷಕ ಎಂ.ರಾಮಾಜಿನಪ್ಪ ಇದ್ದರು.