ಶನಿವಾರ, 31 ಜನವರಿ 2026
×
ADVERTISEMENT
ADVERTISEMENT

ರಾಜ್ಯ ಬಜೆಟ್‌; ಮೆಟ್ರೊ ಕನವರಿಕೆ, ಕ್ರೀಡಾಂಗಣ, ಮೂಲ ಸೌಕರ್ಯ ಅಭಿವೃದ್ಧಿ ಜಪ

ರಾಜ್ಯ ಬಜೆಟ್‌ಗೆ ಕ್ಷಣಗಣನೆ: ಆನೇಕಲ್ ತಾಲ್ಲೂಕು ಜನತೆ ನಿರೀಕ್ಷೆ
Published : 31 ಜನವರಿ 2026, 4:29 IST
Last Updated : 31 ಜನವರಿ 2026, 4:29 IST
ಫಾಲೋ ಮಾಡಿ
Comments
ಮಳೆ ಬಂದರೆ ಕೆರೆಯಾಗುವ ಆನೇಕಲ್ ಚಿಕ್ಕಕೆರೆ ಕ್ರೀಡಾಂಗಣ(ಸಂಗ್ರಹ ಚಿತ್ರ)
ಮಳೆ ಬಂದರೆ ಕೆರೆಯಾಗುವ ಆನೇಕಲ್ ಚಿಕ್ಕಕೆರೆ ಕ್ರೀಡಾಂಗಣ(ಸಂಗ್ರಹ ಚಿತ್ರ)
ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲು
ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲು
ಬೊಮ್ಮಸಂದ್ರದವರೆಗೂ ಮೆಟ್ರೊ ಸೇವೆ ಲಭ್ಯವಿದೆ. ಈ ಸೇವೆಯನ್ನು ಅತ್ತಿಬೆಲೆಯವರೆಗೂ ವಿಸ್ತರಣೆ ಮಾಡಬೇಕು. ಪ್ರಸ್ತಕ ಬಜೆಟ್‌ನಲ್ಲಿ ಅತ್ತಿಬೆಲೆಯವರೆಗೂ ಮೆಟ್ರೊ ವಿಸ್ತರಣೆ ಆಗುವ ನಿರೀಕ್ಷೆ ಇದೆ
ಬಿ.ಶಿವಣ್ಣ ಶಾಸಕ
ಆನೇಕಲ್ ತಾಲೂಕು ಐದು ಕೈಗಾರಿಕಾ ಪ್ರದೇಶಗಳಿವೆ. ಹೆಚ್ಚಿನ ಪ್ರಕರಣಗಳಿವೆ. ಬೆಂಗಳೂರಿನಿಂದ ಸಹ ಹೆಚ್ಚು ಮುಂದಿ ವಕೀಲರು ಆನೇಕಲ್‌ಗೆ ಆಗಮಿಸುತ್ತಾರೆ ಹಾಗಾಗಿ ಸುಸಜ್ಜಿತ ವಕೀಲರ ಭವನ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು
ಮೋಹನ್ ಕಾಂತ, ವಕೀಲ
ತಾಲ್ಲೂಕಿನ ಎಲ್ಲಾ ಪ್ರದೇಶಗಳಲ್ಲಿಯೂ ವಾಹನ ದಟ್ಟಣೆ ಹೆಚ್ಚಾಗಿದೆ. ಸಂಚಾರ ಪೊಲೀಸ್ ಠಾಣೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಸುಸಜ್ಜಿತ ಸಂಚಾರ ಪೊಲೀಸ್ ಠಾಣೆ ನಿರ್ಮಿಸಬೇಕು
ವೆಂಕಟೇಶ್, ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT