ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್, ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಪ್ಪ ನಾಗಮ್ಮ, ಮುಖಂಡ ಬಂಡಾಪುರ ರಾಮಚಂದ್ರ, ಟಿ.ವಿ.ಬಾಬು, ಎನ್. ಶಂಕರ್, ಎಂ. ರಾಮಕೃಷ್ಣ, ಸಿಡಿಹೊಸಕೋಟೆ ರವಿ, ಸುರೇಶ್ರೆಡ್ಡಿ, ನಾಗನಾಯಕನಹಳ್ಳಿ ರಾಧಾಕೃಷ್ಣ, ಮುನಿರತ್ನಮ್ಮ ನಾರಾಯಣ್, ಹಾಲ್ದೇನಹಳ್ಳಿ ತಿಮ್ಮರಾಜು, ಸರಿತಾ ವೆಂಕಟಸ್ವಾಮಿ, ರಶ್ಮಿ ಅನಿಲ್, ಬಿದರಗೆರೆ ಚಿನ್ನಪ್ಪ, ಮಣಿಕಂಠ, ರಾಮಕೃಷ್ಣ ರೆಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ಇದ್ದರು.