ಪುರಸಭಾ ಉಪಾಧ್ಯಕ್ಷ ಎಂ.ಕೇಶವಪ್ಪ, ಸದಸ್ಯರಾದ ಸಿ.ನಾರಾಯಣಸ್ವಾಮಿ, ರಾಜೇಶ್ವರಿ ಭಾಸ್ಕರ್, ಭೈರೇಗೌಡ, ವಿ.ನಂದಕುಮಾರ್, ಸಿ.ಎಂ.ರಾಮು, ಕವಿತ, ಶಿಲ್ಪಾಅಜಿತ್, ಎಂ.ನಾರಾಯಣಸ್ವಾಮಿ, ಶ್ರೀರಾಮ್, ಹಾಗೂ ಮುಖಂಡರಾದ ಎಂ.ವೀರಣ್ಣ, ಬಚ್ಚೇಗೌಡ, ಆರ್.ಎಂ.ಸಿಟಿ ಮಂಜುನಾಥ್, ಮಹೇಶ್ ಕುಮಾರ್, ಪುರಸಭೆ ಅಧಿಕಾರಿಗಳು ಇದ್ದರು.