ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

Semiconductor Development: ಭಾರತದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ (ಪ್ರೊಸೆಸರ್ ‘ಶಕ್ತಿ’) 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಎಲೆಕ್ಟ್ರಾನಿಕ್ಸ್ ಸಚಿವ ವೈಷ್ಣವ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 2:32 IST
ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

ಪಾಕಿಸ್ತಾನ–ಅಫ್ಗಾನಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ: ಕತಾರ್‌ ಸರ್ಕಾರ

Qatar Mediation: ಪಾಕಿಸ್ತಾನ–ಅಫ್ಗಾನಿಸ್ತಾನ ನಡುವಣ ಸೇನಾ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಉಭಯ ದೇಶಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಕತಾರ್‌ ಸರ...
Last Updated 19 ಅಕ್ಟೋಬರ್ 2025, 1:58 IST
ಪಾಕಿಸ್ತಾನ–ಅಫ್ಗಾನಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ: ಕತಾರ್‌ ಸರ್ಕಾರ

ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ ಅಭ್ಯರ್ಥಿ ನಾಮಪತ್ರ ತಿರಸ್ಕೃತ

Nomination Rejection Bihar: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾದ ಲೋಕ ಜನಶಕ್ತಿ ಪಕ್ಷದ ಮರ್‌ಹೌರಾ ಕ್ಷೇತ್ರದ ಅಭ್ಯರ್ಥಿ ಸೀಮಾ ಸಿಂಗ್ ಅವರ ನಾಮಪತ್ರವನ್ನು ತಾಂತ್ರಿಕ ಕಾರಣದಿಂದ ತಿರಸ್ಕರಿಸಲಾಗಿದೆ.
Last Updated 18 ಅಕ್ಟೋಬರ್ 2025, 16:27 IST
ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಜಮ್ಮು & ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ BJP ಜೊತೆ ಕೈ ಜೋಡಿಸಲ್ಲ: ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸುವ ಸಲುವಾಗಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
Last Updated 18 ಅಕ್ಟೋಬರ್ 2025, 16:14 IST
ಜಮ್ಮು & ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ BJP ಜೊತೆ ಕೈ ಜೋಡಿಸಲ್ಲ: ಅಬ್ದುಲ್ಲಾ

ಮೊಜಾಂಬಿಕ್ ದೋಣಿ ದುರಂತ: ಮೂವರು ಭಾರತೀಯರ ಸಾವು

Indian Nationals Dead: ಮೊಜಾಂಬಿಕ್ ಕರಾವಳಿಯಲ್ಲಿ ದೋಣಿ ಮಗುಚಿಬಿದ್ದ ಘಟನೆಗೆ ಸಂಬಂಧಿಸಿದಂತೆ ಮೂವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ಭಾರತದ ಹೈಕಮಿಷನ್ ಮಾಹಿತಿ ನೀಡಿದೆ. ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Last Updated 18 ಅಕ್ಟೋಬರ್ 2025, 15:57 IST
ಮೊಜಾಂಬಿಕ್ ದೋಣಿ ದುರಂತ: ಮೂವರು ಭಾರತೀಯರ ಸಾವು

ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ತಿವಿದು ಕೊಲೆ

Police Killing Case: ಬಂಧಿತ ಶೇಖ್‌ ರಿಯಾಜ್‌ ಎಂಬಾತ ಹೈದರಾಬಾದ್‌ನ ಕಾನ್‌ಸ್ಟೆಬಲ್‌ ಇ.ಪ್ರಮೋದ್‌ ಅವರನ್ನು ನಿಜಾಮಾಬಾದ್‌ ಠಾಣೆಗೆ ಕರೆದುಕೊಂಡು ಹೋಗುವ ವೇಳೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದೆ.
Last Updated 18 ಅಕ್ಟೋಬರ್ 2025, 15:52 IST
ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ತಿವಿದು ಕೊಲೆ

ಗೋರ್ಖಾಗಳ ಸಮಸ್ಯೆ: ಸಂಧಾನಕಾರರ ನೇಮಕ ಹಿಂಪಡೆಯಿರಿ; ಕೇಂದ್ರಕ್ಕೆ ಮಮತಾ

Gorkha Issue Protest: ಗೋರ್ಖಾ ಸಮಸ್ಯೆ ಪರಿಹಾರ ಮಾತುಕತೆಗೆ ಕೇಂದ್ರ ಸರ್ಕಾರ ಸಂಧಾನಕಾರರನ್ನು ನೇಮಿಸಿರುವ ಕ್ರಮದ ವಿರುದ್ಧ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನೇಮಕವನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ.
Last Updated 18 ಅಕ್ಟೋಬರ್ 2025, 15:42 IST
ಗೋರ್ಖಾಗಳ ಸಮಸ್ಯೆ: ಸಂಧಾನಕಾರರ ನೇಮಕ ಹಿಂಪಡೆಯಿರಿ; ಕೇಂದ್ರಕ್ಕೆ ಮಮತಾ
ADVERTISEMENT

ಡೀಪ್‌ಫೇಕ್‌ಗಳಿಗೆ ಶೀಘ್ರ ನಿಯಂತ್ರಣ: ಅಶ್ವಿನಿ ವೈಷ್ಣವ್‌

AI Policy India: ಡೀಪ್‌ಫೇಕ್‌ ನಿಯಂತ್ರಣಕ್ಕೆ ತಾಂತ್ರಿಕ ಹಾಗೂ ಕಾನೂನು ಸಲಹೆಗಳೊಂದಿಗೆ ರೂಪುರೇಷೆ ಸಿದ್ಧವಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಸಮಾಜದ ಸುರಕ್ಷತೆಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ.
Last Updated 18 ಅಕ್ಟೋಬರ್ 2025, 15:39 IST
ಡೀಪ್‌ಫೇಕ್‌ಗಳಿಗೆ ಶೀಘ್ರ ನಿಯಂತ್ರಣ: ಅಶ್ವಿನಿ ವೈಷ್ಣವ್‌

ಜುಬಿನ್ ಸಾವು: ಸಿಂಗಪುರಕ್ಕೆ ತೆರಳಲು ಅಸ್ಸಾಂ ಪೊಲೀಸರ ತಂಡ ಸಜ್ಜು

Zubeen Garg Case: ಗಾಯಕ ಜುಬಿನ್‌ ಗರ್ಗ್ ಸಾವಿನ ತನಿಖೆಗಾಗಿ ಅಸ್ಸಾಂನ ಸಿಐಡಿ ಅಧಿಕಾರಿಗಳ ತಂಡ ಸಿಂಗಪುರಕ್ಕೆ ತೆರಳಲು ಸಿದ್ಧವಾಗಿದೆ. ಡಿಜಿಪಿ ಮುನ್ನಾ ಪ್ರಸಾದ್‌ ಗುಪ್ತಾ ನೇತೃತ್ವದ ಎಸ್‌ಐಟಿ ಈ ಪ್ರಕರಣದಲ್ಲಿ ಮುಂದಿನ ತನಿಖೆ ಕೈಗೊಳ್ಳಲಿದೆ.
Last Updated 18 ಅಕ್ಟೋಬರ್ 2025, 15:31 IST
ಜುಬಿನ್ ಸಾವು: ಸಿಂಗಪುರಕ್ಕೆ ತೆರಳಲು ಅಸ್ಸಾಂ ಪೊಲೀಸರ ತಂಡ ಸಜ್ಜು

ಪಾಕಿಸ್ತಾನ: ಅಪಹರಿಸಲ್ಪಟ್ಟಿದ್ದ ಸಹಾಯಕ ಆಯುಕ್ತರ ಮಗ ಪತ್ತೆ

ಸಹಾಯಕ ಆಯುಕ್ತ ಮೊಹಮ್ಮದ್ ಅಫ್ಜಲ್ ಬಾಕಿಗಾಗಿ ಹುಡುಕಾಟ
Last Updated 18 ಅಕ್ಟೋಬರ್ 2025, 15:30 IST
ಪಾಕಿಸ್ತಾನ: ಅಪಹರಿಸಲ್ಪಟ್ಟಿದ್ದ ಸಹಾಯಕ ಆಯುಕ್ತರ ಮಗ ಪತ್ತೆ
ADVERTISEMENT
ADVERTISEMENT
ADVERTISEMENT