ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಬ್ರಹ್ಮೋಸ್‌ ಕ್ಷಿಪಣಿ: ಹಸಿರು ನಿಶಾನೆ ಇಂದು

ಲಖನೌದ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್‌ ಏರೋಸ್ಪೇಸ್‌ ಘಟಕದಲ್ಲಿ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿಗಳ ತಯಾರಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.
Last Updated 17 ಅಕ್ಟೋಬರ್ 2025, 22:30 IST
ಬ್ರಹ್ಮೋಸ್‌ ಕ್ಷಿಪಣಿ: ಹಸಿರು ನಿಶಾನೆ ಇಂದು

ಚೋಕ್ಸಿ ಭಾರತಕ್ಕೆ ಹಸ್ತಾಂತರ: ಬೆಲ್ಜಿಯಂ ಕೋರ್ಟ್‌ ಅಸ್ತು

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ, ವಜ್ರಾಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಬೆಲ್ಜಿಯಂನ ಆ್ಯಂಟ್‌ವರ್ಪ್‌ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.
Last Updated 17 ಅಕ್ಟೋಬರ್ 2025, 21:02 IST
ಚೋಕ್ಸಿ ಭಾರತಕ್ಕೆ ಹಸ್ತಾಂತರ: ಬೆಲ್ಜಿಯಂ ಕೋರ್ಟ್‌ ಅಸ್ತು

ಪಾಕ್‌ನಿಂದ 14 ಲಕ್ಷ ಅಫ್ಗನ್ ನಿರಾಶ್ರಿತರು ವಾಪಸು

ಇನ್ನೂ ದೇಶದಲ್ಲೇ ಉಳಿದಿರುವವರಿಗೆ ಸಮಯಾವಕಾಶದ ವಿಸ್ತರಣೆ ನೀಡಲಾಗುವುದಿಲ್ಲ. ಅವರು ಕೂಡ ವಾಪಸಾಗುವುದನ್ನು ಖಚಿತಪಡಿಸಲಾಗುವುದು ಎಂದು ಅದು ತಿಳಿಸಿದೆ.
Last Updated 17 ಅಕ್ಟೋಬರ್ 2025, 16:19 IST
ಪಾಕ್‌ನಿಂದ 14 ಲಕ್ಷ ಅಫ್ಗನ್ ನಿರಾಶ್ರಿತರು ವಾಪಸು

ಕೆನ್ಯಾದ ಮಾಜಿ ಪ್ರಧಾನಿ ಒಡಿಂಗಾ ಅಂತಿಮ ದರ್ಶನ: ಕಾಲ್ತುಳಿತದಲ್ಲಿ 18 ಜನರಿಗೆ ಗಾಯ

ಕೆನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಅಂತಿಮದರ್ಶನದ ವೇಳೆ ನೈರೋಬಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಶುಕ್ರವಾರ 18 ಮಂದಿ ಗಾಯಗೊಂಡಿದ್ದಾರೆ.
Last Updated 17 ಅಕ್ಟೋಬರ್ 2025, 16:12 IST
ಕೆನ್ಯಾದ ಮಾಜಿ ಪ್ರಧಾನಿ ಒಡಿಂಗಾ ಅಂತಿಮ ದರ್ಶನ: ಕಾಲ್ತುಳಿತದಲ್ಲಿ 18 ಜನರಿಗೆ ಗಾಯ

ಪುಟಿನ್ ಜೊತೆ ಮತ್ತೆ ಸಭೆ ನಡೆಸಲಿರುವ ಟ್ರಂಪ್

Zelenskyy at White House ಶುಕ್ರವಾರ ಶ್ವೇತಭವನದಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಅವರು ಸಭೆ ನಡೆಸಲಿದ್ದು, ಅದಕ್ಕೂ ಮುಂಚೆ ಈ ಹೇಳಿಕೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2025, 16:09 IST
ಪುಟಿನ್ ಜೊತೆ ಮತ್ತೆ ಸಭೆ ನಡೆಸಲಿರುವ ಟ್ರಂಪ್

ಅಫ್ಗನ್ ನಿರಾಶ್ರಿತರ 28 ಶಿಬಿರ ಮುಚ್ಚಿದ ಪಾಕ್

Afghan refugee ಪಾಕಿಸ್ತಾನದಾದ್ಯಂತ ಅಕ್ರಮ ವಿದೇಶಿ ನಿವಾಸಿಗಳ ವಿರುದ್ಧದ ಕ್ರಮವನ್ನು ತೀವ್ರಗೊಳಿಸಲಾಗಿದ್ದು, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಫ್ಗನ್ ನಿರಾಶ್ರಿತರ 28 ಶಿಬಿರಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 16:08 IST
ಅಫ್ಗನ್ ನಿರಾಶ್ರಿತರ 28 ಶಿಬಿರ ಮುಚ್ಚಿದ ಪಾಕ್

ಲಿಂಗತ್ವ ಅಲ್ಪಸಂಖ್ಯಾತರಿಗೆ ನೀತಿ ರೂಪಿಸಿ: ಸುಪ್ರೀಂ ಕೋರ್ಟ್‌ ನಿರ್ದೇಶನ

ಮಹತ್ವದ ತೀರ್ಪಿನಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ
Last Updated 17 ಅಕ್ಟೋಬರ್ 2025, 16:06 IST
ಲಿಂಗತ್ವ ಅಲ್ಪಸಂಖ್ಯಾತರಿಗೆ ನೀತಿ ರೂಪಿಸಿ: ಸುಪ್ರೀಂ ಕೋರ್ಟ್‌ ನಿರ್ದೇಶನ
ADVERTISEMENT

ಕಲ್ಪಕಂ ರಿಯಾಕ್ಟರ್: ಇಂಧನ ಲೋಡಿಂಗ್‌ ಆರಂಭ

ಕಲ್ಪಕಂನಲ್ಲಿ ದೇಶದ ಮೊದಲ ‘ಫಾಸ್ಟ್‌ ಬ್ರೀಡರ್ ರಿಯಾಕ್ಟರ್ ಮಾದರಿ’ಗೆ (ಪಿಎಫ್‌ಬಿಆರ್‌) ಇಂಧನ ತುಂಬಿಸುವ ಕೆಲಸ ಆರಂಭಗೊಂಡಿದೆ.
Last Updated 17 ಅಕ್ಟೋಬರ್ 2025, 15:54 IST
ಕಲ್ಪಕಂ ರಿಯಾಕ್ಟರ್: ಇಂಧನ ಲೋಡಿಂಗ್‌ ಆರಂಭ

ಜನ ಸುರಾಜ್‌: ವಲಸಿಗರಲ್ಲಷ್ಟೆ ಜನಪ್ರಿಯ; ದೀಪಾಂಕರ್‌ ಭಟ್ಟಾಚಾರ್ಯ

‘ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಕ್ಷವು ರಾಜ್ಯದಲ್ಲಿ ವಾಸಿಸುವ ಜನರಿಗಿಂತಲೂ ಬಿಹಾರದ ವಲಸಿಗರಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿದೆ’ ಎಂದು ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಾಂಕರ್‌ ಭಟ್ಟಾಚಾರ್ಯ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 15:50 IST
ಜನ ಸುರಾಜ್‌: ವಲಸಿಗರಲ್ಲಷ್ಟೆ ಜನಪ್ರಿಯ; ದೀಪಾಂಕರ್‌ ಭಟ್ಟಾಚಾರ್ಯ

ಬಿಹಾರ: ಆಮಿಷ ತಡೆಗೆ ಆಯೋಗ ಸೂಚನೆ

ಬಿಹಾರ ಚುನಾವಣೆ ವೇಳೆ ಮತದಾರರನ್ನು ಓಲೈಸಲು ಮಾದಕವಸ್ತು, ಮದ್ಯ ಮತ್ತು ನಗದು ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಚುನಾವಣಾ ಆಯೋಗ ಶುಕ್ರವಾರ ಕಾನೂನು ಜಾರಿ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳಿಗೆ ಸೂಚಿಸಿದೆ.
Last Updated 17 ಅಕ್ಟೋಬರ್ 2025, 15:47 IST
ಬಿಹಾರ: ಆಮಿಷ ತಡೆಗೆ ಆಯೋಗ ಸೂಚನೆ
ADVERTISEMENT
ADVERTISEMENT
ADVERTISEMENT