‘ಮಳೆಗಾಲದಲ್ಲಿ ಸಕಲೇಶ್ವರ ಭಾಗದಲ್ಲಿರುವ ಹೊಂಗೆ ಹೊಳ್ಳದ ಸಮೀಪದಲ್ಲಿ ವಾರ್ಷಿಕ ಸುಮಾರು 200 ಸೆಂ.ಮೀ ಮಳೆಯಾಗುತ್ತದೆ. ಈ ನೀರೆಲ್ಲವೂ ಸಮುದ್ರಕ್ಕೆ ಹರಿದು ಹೋಗುತ್ತದೆ. ಮಳೆ ನೀರು ಶೇಖರಣೆಯಾಗುವ ಸ್ಥಳದಲ್ಲೇ ಅಣೆಕಟ್ಟೆ ನಿರ್ಮಿಸಿ, ನೀರು ಹರಿಯುವ ಸಮಯದಲ್ಲಿ ಯಂತ್ರಗಳ ಮೂಲಕ ಪಂಪ್ ಮಾಡಿ, ನಮ್ಮ ಭಾಗದ ಕೆರೆಗಳಿಗೆ ತುಂಬಿಸುವ ಯೋಜನೆ ಇದಾಗಿದೆ’ ಎಂದು ಮಾಹಿತಿ ನೀಡಿದರು.