ಸೆರೆವಾಸದಲ್ಲಿರುವ ಎಲ್ಲ ಕೈದಿಗಳು ಹೆಚ್ಚು ರಕ್ಷಣೆಯಲ್ಲಿದ್ದಾರೆ. ಪ್ರತಿ 8 ತಾಸಿಗೆ ಒಂದು ಬಾರಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮೇ 3ರ ನಂತರ ನ್ಯಾಯಾಲಯದ ಕಲಾಪ ಆರಂಭಗೊಳ್ಳಲಿದೆ. ಎಲ್ಲ ಕಡೆ ಇರುವ 7 ಸಾವಿರ ವಲಸಿಗ ಕಾರ್ಮಿಕರಿಗೆ ಜಿಲ್ಲಾಡಳಿತ ಉತ್ತಮವಾಗಿ ಉಪಹಾರ, ದಿನಸಿ, ಹಾಲು, ಕುಡಿಯುವ ನೀರು, ಶೌಚಾಲಯ, ಔಷಧ ವ್ಯವಸ್ಥೆ ಮಾಡಿದೆ.