
ಹಳೆ ಕೋಟೆಯ ಚಿಕ್ಕಕೆರೆಯ ದೊಬಿ ಘಾಟ್ ಮತ್ತು ಹೊಸದಾಗಿ ಆಹಾರ ಉತ್ಪನ್ನ ತಯಾರಿಕಾ ಘಟಕದ ಬಳಿ 60 ಅಡಿ ಆಗಲವಿದ್ದರೆ ನಗರ ಸಭೆ ತ್ಯಾಜ್ಯ ಘಟಕದ ಮುಂಭಾಗದಲ್ಲಿ 3ರಿಂದ 4 ಅಡಿಗೆ ಬಂದಿದೆ.
ಮಂಜುನಾಥ್, ಸ್ಥಳೀಯ ನಿವಾಸಿ
ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನಮಗೂ ಬದುಕುವ ಅವಕಾಶ ಕಲ್ಪಿಸಬೇಕು.
ಶ್ರೀನಿವಾಸ್, ಸ್ಥಳೀಯ ನಿವಾಸಿದೋಬಿ ಘಾಟ್ ಮುಂಭಾಗದಲ್ಲಿ ಜಮೀನಿಗೆ ತೆರಳಲು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು
ನಗರಸಭೆ ತ್ಯಾಜ್ಯ ಘಟಕದ ಮುಂಭಾಗ ಕಲ್ಲು ಮಣ್ಣು ಸುರಿದು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು
ನಗರ ಸಭೆ ಮುಂಭಾಗ ರಾಜಕಾಲುವೆ ದುಸ್ಥಿತಿ