ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಸಿದ್ಧಾಂತ ಹೆಸರಲ್ಲಿ ಮಾನವೀಯತೆಗೆ ಧಕ್ಕೆ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್

Published : 28 ನವೆಂಬರ್ 2025, 2:44 IST
Last Updated : 28 ನವೆಂಬರ್ 2025, 2:44 IST
ಫಾಲೋ ಮಾಡಿ
Comments
ಸರ್ಕಾರಿ ಕೆಲಸ ಅಪಘಾತ ಎದುರಿಸಿದ್ದಂತೆ ಅಪಘಾತವಾದರೂ ಸಣ್ಣಗಾಯವೂ ಆಗದಂತೆ ಹೊರಬರುವವರೇ ನಿಜವಾದ ಪುಣ್ಯವಂತರು. ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದುವುದು ಎಂದರೆ ಹುಚ್ಚಾಸ್ಪತ್ರೆಯಿಂದ ಹೊರಬಂದಂತೆ.
ಕೆ.ಆರ್. ರಮೇಶ್ ಕುಮಾರ ಮಾಜಿ ಸ್ಪೀಕರ್‌
ಪ್ರಾಮಾಣಿಕ ಕೆಲಸ; ನಿವೃತ್ತಿ ಖುಷಿ ಕೊಟ್ಟಿದೆ
‘ನಾನು ಪ್ರಾಧ್ಯಾಪಕ ಹುದ್ದೆಗೆ ಆಗಲಿ ಅಥವಾ ಉಪಕುಲಪತಿ ಹುದ್ದೆಗೆ ಒಂದು ರೂಪಾಯಿ ಕೊಡದೆ ನೇಮಕವಾಗಿದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಲು ನನಗೆ ಸಾಧ್ಯವಾಯಿತು. ಹಾಗಾಗಿ ನನ್ನ ನಿವೃತ್ತಿ ನನಗೆ ಸಂತೋಷ ಕೊಟ್ಟಿದೆ. ನಿವೃತ್ತಿ ನಂತರದಲ್ಲಿ ನನಗೆ ಇಷ್ಟದ ವೃತ್ತಿ ಬೋಧನೆ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವೆ’ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಉಪಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT