‘ಸಂಪಿಗೆ ಹೂವಿನ ಫಸಲು ಒಂದೆರಡು ವರ್ಷಕ್ಕೆ ಸಮಾಪ್ತಿ ಆಗುವುದಿಲ್ಲ. ದೀರ್ಘಾವಧಿ ಬೆಳೆ ಮನುಷ್ಯನಿಗೆ ದ್ವೇಷ, ಅಸೂಯೆ ಸಹಜ; ಮಗುವಿನಂತಿರುವ ಎಳೆಯ ಮರಗಳನ್ನು ಕಡಿದು ಸಾಧಿಸಿರುವುದಾದರೂ ಏನು. ಯಾವ ಪುರುಷಾರ್ಥಕ್ಕೆ ಕಿಡಿಗೇಡಿಗಳು ಈ ಕೆಲಸ ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ಮಂಜುನಾಥ್, ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ನಾಗೇಶ್ ಇದ್ದರು.