ವಂಶವೃಕ್ಷ ಮಾಡಿಸಲು ಅರ್ಜಿ ಸಲ್ಲಿಸಿ ಸಲು ಮೂರು ದಿನ ಬಂದು ನೆಟ್ವರ್ಕ್ ಸಮಸ್ಯೆಯಿಂದ ವಾಪಸ್ ಹೋಗಿದ್ದೆ ಇಂದು ಬೆಳಗ್ಗೆ 10 ಗಂಟೆಗೆ ಬಂದು ಮಧ್ಯಾಹ್ನ 1 ಗಂಟೆಗೆ ಅರ್ಜಿ ಸಲ್ಲಿಸಿದ್ದೇನೆ.
ನಾರಾಯಣಸ್ವಾಮಪ್ಪ ಸ್ಥಳೀಯ
ಹೋಬಳಿಯ ನಾಡಕಚೇರಿಯಲ್ಲಿ ಕೆಸ್ವಾನ್ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆ ಬಗ್ಗೆ ಅಲ್ಲಿನ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದೇನೆ. ಶೀಘ್ರವಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.