ಮಾರುಕಟ್ಟೆಗೆ ಬರುವ ಗೂಡಿನಿಂದ ನೂಲು ಉತ್ತಮವಾಗಿ ಬಿಚ್ಚಾಣಿಕೆಯಾದರೆ ಹರಾಜಿನಲ್ಲಿ ಉತ್ತಮ ಬೆಲೆ ನೀಡಿ ಖರೀದಿಸಬಹುದು. ಸರಿಯಾಗಿ ಬಿಚ್ಚಾಣಿಕೆಯಾಗದಿದ್ದರೆ ನಾವು ಹಾಕಿರುವ ಬಂಡವಾಳವು ಸಿಗುವುದಿಲ್ಲ
ಬಾಬಾಜಾನ್ ನೂಲುಬಿಚ್ಚಾಣಿಕೆದಾರ
ತೀರಾ ಕಡಿಮೆ ಬೆಲೆಗೆ ಗೂಡು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾದಾಗ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರ ನೆರವಿಗೆ ಬರಬೇಕು. ಕೆ.ಜಿ.ಗೂಡಿಗೆ ಕನಿಷ್ಠ ₹50 ಪ್ರೋತ್ಸಾಹಧನ ನೀಡಬೇಕು.