ತಾಲ್ಲೂಕು ಬಲಿಜ ಸಂಘದ ನಿರ್ದೇಶಕ ಶ್ರೀಧರ್, ಬೂದಿಗೆರೆ ಬಲಿಜ ಸಂಘದ ಉಪಾಧ್ಯಕ್ಷ ಅಶ್ವಥ್, ಮುನಿರಾಜು, ಶ್ರೀನಿವಾಸ್, ಕಾರ್ಯದರ್ಶಿ ಜನಾರ್ದನ್, ಸಹ ಕಾರ್ಯದರ್ಶಿ ಹರೀಶ್, ಸಂಚಾಲಕ ಗಿರೀಶ್, ರಾಮಾಂಜಿನಯ್ಯ, ಖಜಾಂಚಿ ಕೇಶವ್, ಸದಸ್ಯರಾದ ಲಕ್ಷ್ಮೀನಾರಾಯಣ್, ಲೋಕೇಶ್, ನಾಗೇಶ್, ರಾಮಣ್ಣ, ಸುರೇಶ್, ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ್ಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ್ಗೌಡ ಇದ್ದರು.