ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತರ ಸಂಘದ ಕಾರ್ಯದರ್ಶಿ ಸಿ. ನಟರಾಜ್, ಬೆಂಗಳೂರು ನಗರ್ತ ಸಂಘದ ನಿರ್ದೇಶಕ ಎ.ಸಿ. ಅನಿಲ್, ಮುಖಂಡರಾದ ಎ.ಸಿ. ಗುರುಸ್ವಾಮಿ, ಚಿಕ್ಕಬಸಪ್ಪ, ಮುರುಗನ್, ಬಸವರಾಜು, ಕೃಷ್ಣ, ಭಾಸ್ಕರ್, ವಿ. ರವಿಕುಮಾರ್, ಎಸ್. ಶಿವಕುಮಾರ್, ಸದಾನಂದ, ಎಸ್. ರಮೇಶ್ ಕುಮಾರ್, ಸುರೇಶ್, ಮೋಹನ್, ಅರ್ಚಕ ದಯಾನಂದ್ ಆರಾಧ್ಯ ಹಾಗೂ ಸಂಘದ ಪದಾಧಿಕಾರಿಗಳು
ಹಾಜರಿದ್ದರು.