ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ಸಮೇತನಹಳ್ಳಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ: ಕಸ ಮುಕ್ತ ಪಂಚಾಯಿತಿಗೆ ಪಣ

Published : 3 ಫೆಬ್ರುವರಿ 2026, 4:31 IST
Last Updated : 3 ಫೆಬ್ರುವರಿ 2026, 4:31 IST
ಫಾಲೋ ಮಾಡಿ
Comments
ಸ್ವಚ್ಚತಾ ಆಂದೋಲನದ ಜಾಥಾ
ಸ್ವಚ್ಚತಾ ಆಂದೋಲನದ ಜಾಥಾ
ಜಾಗೃತಿ ಫಲಕ ಇಡಿದು ಸ್ವಚ್ಚತಾ ಆಂದೋಲನದ ಜಾಥಾ ನಡೆಸಿದ ಸಂದರ್ಭ
ಜಾಗೃತಿ ಫಲಕ ಇಡಿದು ಸ್ವಚ್ಚತಾ ಆಂದೋಲನದ ಜಾಥಾ ನಡೆಸಿದ ಸಂದರ್ಭ
ತಿರುಮಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕಸದ ಬುಟ್ಟಿ ಪಂಚಾಯಿತಿ ವತಿಯಿಂದ ವಿತರಿಸಿದ ಸಂದರ್ಭ
ತಿರುಮಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕಸದ ಬುಟ್ಟಿ ಪಂಚಾಯಿತಿ ವತಿಯಿಂದ ವಿತರಿಸಿದ ಸಂದರ್ಭ
ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 15 ಬ್ಲಾಕ್‌ಸ್ಪಾಟ್ ಗುರುತಿಸಿದ್ದು ನಿಯಮ ಮೀರಿ ಎಲ್ಲೆಂದರಲ್ಲಿ ಕಸ ಸುರಿದರೆ ಫ್‌ಐಆರ್ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು
ಪ್ರಸಾದ್ ಪಿಡಿಒ ಸಮೇತನಹಳ್ಳಿ
ಗ್ರಾಮಗಳ ನೈರ್ಮಲ್ಯ ಕಾಪಾಡುವುದು ಕೇವಲ ಸ್ಥಳೀಯ ಆಡಳಿತದ ಜವಾಬ್ದಾರಿಯಲ್ಲ. ಬದಲಾಗಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸುತ್ತಲಿನ ಪರಿಸರ ಎಷ್ಟು ಆರೋಗ್ಯವಾಗಿರುತ್ತೋ ಅಷ್ಟೇ ನಾವು ಕೂಡ ಆರೋಗ್ಯದಿಂದ ಇರುತ್ತೇವೆ
ಶರತ್ ಬಚ್ಚೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT