ಜಾಗೃತಿ ಫಲಕ ಇಡಿದು ಸ್ವಚ್ಚತಾ ಆಂದೋಲನದ ಜಾಥಾ ನಡೆಸಿದ ಸಂದರ್ಭ
ತಿರುಮಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕಸದ ಬುಟ್ಟಿ ಪಂಚಾಯಿತಿ ವತಿಯಿಂದ ವಿತರಿಸಿದ ಸಂದರ್ಭ
ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 15 ಬ್ಲಾಕ್ಸ್ಪಾಟ್ ಗುರುತಿಸಿದ್ದು ನಿಯಮ ಮೀರಿ ಎಲ್ಲೆಂದರಲ್ಲಿ ಕಸ ಸುರಿದರೆ ಫ್ಐಆರ್ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು
ಪ್ರಸಾದ್ ಪಿಡಿಒ ಸಮೇತನಹಳ್ಳಿ
ಗ್ರಾಮಗಳ ನೈರ್ಮಲ್ಯ ಕಾಪಾಡುವುದು ಕೇವಲ ಸ್ಥಳೀಯ ಆಡಳಿತದ ಜವಾಬ್ದಾರಿಯಲ್ಲ. ಬದಲಾಗಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸುತ್ತಲಿನ ಪರಿಸರ ಎಷ್ಟು ಆರೋಗ್ಯವಾಗಿರುತ್ತೋ ಅಷ್ಟೇ ನಾವು ಕೂಡ ಆರೋಗ್ಯದಿಂದ ಇರುತ್ತೇವೆ