ಸಭೆಯಲ್ಲಿ ಪ್ರಧಾನ ಕಚೇರಿಯ ನಿರ್ದೇಶಕರಾದ ಮಲ್ಲಪ್ಪ ಬಂಡಿ, ರಾಮಪ್ಪ ಪದ್ದಿ, ಶಿವಾನಂದ ದಡ್ಡಿ, ದುಂಡಪ್ಪ ಬೆಳಕೂಡ, ಕೆಂಪಣ್ಣಾ ನಿಡಸೋಸಿ, ಗಂಗಪ್ಪ ಗೋಟೂರ, ಸುಭಾಸ ಸಣ್ಣಕ್ಕಿ, ವೆಂಕಪ್ಪ ಪೂಜೇರಿ, ಶೋಭಾ ಕೊಗನೊಳ್ಳಿ, ವಿಜಯಲಕ್ಷ್ಮೀ ಕರಿಹೊಳಿ ಹಾಗೂ ಸಂಘದ ತುಕ್ಕಾನಟ್ಟಿ, ಕುಲಗೋಡ, ಬೆಟಗೇರಿ, ಅರಭಾವಿಮಠ, ಗೋಕಾಕ, ಮೂಡಲಗಿ, ಹುಲಕುಂದ, ಯರಗಟ್ಟಿ, ಮುಗಳಖೋಡ, ಹಾರೂಗೇರಿ ಶಾಖೆಗಳ ಸಲಹಾ ಸಮೀತಿ ಪದಾಧಿಕಾರಿಗಳು ಮತ್ತು ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.