ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ | ಬಿರುಸಿನ ಮಳೆ; ಬಿತ್ತನೆಗೆ ಬೇಡ ಅವಸರ

ಹವಾಮಾನ ವೈ‍‍‍‍ಪರೀತ್ಯದ ಪರಿಣಾಮ ನಿರಂತರ ಮಳೆ; ಜೂನ್‌ ಎರಡನೇ ವಾರ ಮುಂಗಾರು ಪ್ರವೇಶ
Published : 28 ಮೇ 2025, 3:57 IST
Last Updated : 28 ಮೇ 2025, 3:57 IST
ಫಾಲೋ ಮಾಡಿ
Comments
ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ರೈತರು ಸೋಮವಾರ ಕಬ್ಬು ನಾಟಿ ಮಾಡಿದರು
ಪ್ರಜಾವಾಣಿ ಚಿತ್ರ: ವಿಜಯಮಹಾಂತೇಶ ಅರಕೇರಿ
ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ರೈತರು ಸೋಮವಾರ ಕಬ್ಬು ನಾಟಿ ಮಾಡಿದರು ಪ್ರಜಾವಾಣಿ ಚಿತ್ರ: ವಿಜಯಮಹಾಂತೇಶ ಅರಕೇರಿ
ಜಿಲ್ಲೆಯಲ್ಲಿ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಷ್ಟು ಬೀಜ ಗೊಬ್ಬರ ದಾಸ್ತಾನು ಇದೆ. ಈಗಾಗಲೇ ಸಾಕಷ್ಟು ರೈತರು ಪಡೆದಿದ್ದು ಕೃಷಿ ಚಟುವಟಿಕೆಗೆ ಯಾವುದೇ ಅಡಚಣೆ ಇಲ್ಲ
ಶಿವನಗೌಡ ಪಾಟೀಲ ಜಂಟಿ ಕೃಷಿ ನಿರ್ದೇಶಕ
ನೆಲವು ಸಾಕಷ್ಟು ಹಸಿ ಹಿಡಿದಿದ್ದರೆ ರೈತರು ಬಿತ್ತನೆ ಮಾಡಬಹುದು. ಮೇಲ್ಪದರು ಮಾತ್ರ ಹಸಿಯಾಗಿದ್ದರೆ ಮುಂಗಾರು ಪ್ರವೇಶದವರೆಗೆ ಕಾಯಬೇಕು
ಪ್ರವೀಣ ಯಡಹಳ್ಳಿ ಕೃಷಿ ವಿಜ್ಞಾನಿ ಕೆಎಲ್‌ಇ– ಕೃಷಿ ವಿಜ್ಞಾನ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT