ಎಪಿಡಿ ಸಂಸ್ಥೆಯ ರಮೇಶ ಗೋಂಗಡಿ, ಬೆಂಗಳೂರಿನ ಡಿಸೆಬಿಲಿಟಿ ಎನ್ಜಿಒ ಅಲಯನ್ಸ್ ಪ್ರಧಾನ ವ್ಯವಸ್ಥಾಪಕ ಗುರುಪ್ರಸಾದ್, ಜಿಲ್ಲಾ ಬಾಲಕಿಯರ ಸರ್ಕಾರಿ ಶ್ರವಣ ಹಾಗೂ ವಾಕ್ ದೋಷವುಳ್ಳ ಮಕ್ಕಳ ಶಾಲೆಯ ಸೂಪರಿಂಟೆಂಡೆಂಟ್ ಆರ್.ಬಿ. ಬನಶಂಕರಿ, ಎಪಿಡಿ ಸಂಸ್ಥೆಯ ಸಹಾಯಕ ನಿರ್ದೇಶಕ ರಮೇಶ ಗೊಂಗಡಿ, ವ್ಯವಸ್ಥಾಪಕ ಬಾಬು ನೇಜಕರ, ಸಂಯೋಜಕ ಜೆ.ಎಸ್. ಒಡೆಯರ್ ಇದ್ದರು.