ಮುಖಂಡರಾದ ಗಜಾನನ ಮಂಗಸೂಳಿ, ಡಾ.ಮಲ್ಲಿಕಾರ್ಜುನ ಹಂಜಿ, ಉಮೇಶ ಬೋಟಂಡಕರ, ರಾಮಗೌಡ ಪಾಟೀಲ(ಶಿವನೂರ), ಮುರುಘೇಶ ಕುಮಠಳ್ಳಿ, ಶಿವಾನಂದ ದಿವಾನಮಳ, ಶಿವಕುಮಾರ ಸವದಿ, ಶಿನಾಂದ ಬುರ್ಲಿ, ತಹಶೀಲ್ದಾರ್ ದುಂಡಪ್ಪ ಕೋಮಾರ, ತಾ.ಪಂ. ಇಒ ರವೀಂದ್ರ, ಡಿವೈಎಸ್ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸವನಗೌಡರ, ಟಿಎಚ್ಒ ಮುತ್ತಾಣ್ಣ ಕೊಪ್ಪದ್ದ, ಡಾ.ಸಿ.ಎಸ್. ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ ಇದ್ದರು.