ಭಾರತೀಯ ಕಿಸಾನ್ ಸಂಘದ ಭರಮು ನಾಯಕ, ಮುಖಂಡರಾದ ಅಶೋಕ ದಾನಗೌಡರ, ಸಿದ್ದಾರೂಢ ಮಠಪತಿ, ದುಂಡಪ್ಪ ಅವಟಿ, ಬಸವಾರಾಜ ಖೇಮಲಾಪುರ, ಶಿವಪ್ಪ ಶಮರಂತ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಜಿಲ್ಲಾ ಘಟಕದ ಅಧ್ಯಕ್ಷೆ ಯಶೋದಾ ಬಿರಡಿ, ಸತ್ತೆವ್ವ ತಹಶೀಲ್ದಾರ, ಸ್ಥಳೀಯರಾದ ವೀರೇಂದ್ರ ಗೋಬರಿ, ಶಿವಾನಂದ ಸದಲಗಾ, ದರ್ಶನ್ ಶೆಟ್ಟಿ, ಅಭಿನವ ಉಪಾಧ್ಯೆ ಭಾಗವಹಿಸಿದ್ದರು.