ಬಸವೇಶ್ವರ, ರೇವಣಸಿದ್ಧೇಶ್ವರ ನಗರ ಅವ್ಯವಸ್ಥೆ: ಗ್ರಾಮದ ರೇವಣಸಿದ್ಧೇಶ್ವರ ನಗರ, ಬಸವೇಶ್ವರ ನಗರ ತೀರಾ ಹದಗೆಟ್ಟಿದೆ. ರಸ್ತೆ ನಿರ್ಮಿಸಿ ತೊಂದರೆ ನಿವಾರಿಸಿ ಎಂದು ಕೇಳಿದರೆ ಜನಪ್ರತಿನಿಧಿಗಳು ಸಮಜಾಯಿಸಿ ನೀಡಿ ತೆರಳುತ್ತಾರೆ. ಹದಗೆಟ್ಟಿರುವ ರಸ್ತೆಯಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು, ರೈತರು, ನಾಗರಿಕರು, ವೃದ್ಧರು ತೊಂದರೆಗೆ ಒಳಗಾಗಿದ್ದಾರೆ ಎಂದು ನಗರವಾಸಿಗಳು ಸಮಸ್ಯೆ ಬಗ್ಗೆ ತಿಳಿಸಿದರು.