ನಾನು ನಂಬಿರುವ ಶಿಕ್ಷಕರು ನನ್ನ ಕೈಬಿಡುವುದಿಲ್ಲ: ಬಸವರಾಜ ಗುರಿಕಾರ
'ನಾನು ನಂಬಿರುವ ಶಿಕ್ಷಕರು ನನ್ನ ಕೈಬಿಡುವುದಿಲ್ಲ. ದಬ್ಬಾಳಿಕೆ, ಹಣದ ಪ್ರಭಾವಕ್ಕೆ ಮತದಾರರು ಒಳಗಾಗಿಲ್ಲ. ಹೀಗಾಗಿ ನನ್ನ ಗೆಲುವು ನಿಶ್ಚಿತ' ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.