ಅಭ್ಯರ್ಥಿಯ ಪರವಾಗಿ ಸುರೇಶ ಎನ್ನುವ ಏಜೆಂಟ್ ಅಕ್ರಮವಾಗಿ ಒಳಗೆ ಬಂದಿದ್ದರು. ಇದನ್ನು ಗಮನಿಸಿದ ಜೆಡಿಎಸ್ ಪಕ್ಷದ ಏಜೆಂಟರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ದೂರು ನೀಡಿದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿಯೂ ಆದ ನಿತೇಶ್ ಅವರು, ಅವರ ಬಳಿ ಪಾಸ್ ವಿಚಾರಿಸಿದರು.