10 ವರ್ಷಗಳಿಂದ ಇಲ್ಲಿ ರಸ್ತೆ ಚರಂಡಿ ನಿರ್ಮಿಸಿಲ್ಲ. ಒಂದುವೇಳೆ ಅಭಿವೃದ್ಧಿ ಕೆಲಸ ಕೈಗೊಂಡರೆ ತಕರಾರು ಹೆಚ್ಚಾಗಿವೆ. ಆದರೆ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ
ಸದಾಶಿವ ಹಲಗಿ ಪಿಡಿಒ ಓಬಳಾಪುರ
ದಶಕದಿಂದ ನಮ್ಮೂರಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜಕೀಯ ಬೆರೆತು ಇಲ್ಲಿ ಆಡಳಿತ ವ್ಯವಸ್ಥೆಯೇ ನಿಷ್ಕ್ರಿಯಗೊಂಡಿದೆ. ಇನ್ನಾದರೂ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು