ಉಪ್ಪಾರ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಉಪ್ಪಾರ, ಸಮಾಜದ ಕಾರ್ಯದರ್ಶಿಗಳಾದ ಬಿ.ಪಿ. ಮೇಲಮಟ್ಟಿ, ಹನುಮಂತ ರಾಜಪ್ಪನವರ, ಮಂಜುನಾಥ ರಾಜಪ್ಪನವರ, ಸಂಘದ ಕಾನೂನು ಸಲಹೆಗಾರ ಎಂ.ಡಿ. ಕೀಲಾರೆ, ಸಂಘದ ಖಜಾಂಚಿ ಬಲರಾಜ ಮಳೆಪ್ಪಗೋಳ, ಮುಖಂಡರಾದ ಲಕ್ಷ್ಮಣ ಗಾಟೀನ, ಪ್ರಭಾಕರ ಉಪ್ಪಾರ, ಚಮದ್ರಶೇಖರ ಅಳಗೋಡಿ, ಸಿದ್ದಪ್ಪ ಮದಲಬಾವಿ, ಸರೋಜಿನಿ ಉಪ್ಪಾರ, ಉಮಾ ಉಪ್ಪಾರ, ವಿನಾ ಕಿಡದಾಳೆ, ಕೀರ್ತಿ ಕೀಲಾರೆ, ಎಸ್.ಬಿ. ಕಂಕಣವಾಡಿ ಭಾಗವಹಿಸಿದ್ದರು.